ಅರ್ಥ!

"ಕಳೆದ ವರ್ಷ ನೀನಾಡಿದ ಮಾತುಗಳು ನನಗಿನ್ನೂ ನೆನಪಿದೆ! ಇಂದು ಅವುಗಳು ತನ್ನ ಅರ್ಥ ಕಳೆದುಕೊಂಡಿದೆ!" ಎಂದಳು.
"ಕಳೆದವರ್ಷ ನನಗಾದ ಗಾಯಕ್ಕೆ ಅಂದೇ ಹೊಲಿಗೆ ಹಾಕಿದೆ! ಇಂದು ಕಲೆ ಮಾತ್ರ ಉಳಿದಿದೆ!" ಎಂದೆ.

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!